ಕರ್ನಾಟಕ ರಾಜ್ಯ ರೈತ ಸಂಘದ ಅರಕಲಗೂಡು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ  ರಾಜ್ಯ ರೈತ ಸಂಘದ  ರೈತ ಬಣದ ಅರಕಲಗೂಡು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು
ನೂತನ ಅಧ್ಯಕ್ಷರಾಗಿ ಸಂತೋಷ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಸಿ.ವಿ ಆಯ್ಕೆ ಮಾಡಲಾಗಿದೆ  ಎಂದು ರೈತ ಬಣದ ರಾಜ್ಯಾಧ್ಯಾಕ್ಷ  ಇ.ಎನ್.ಕೃಷ್ಣ ಘೋಷಿಸಿದರು, ಈ ಸಂಧರ್ಭದಲ್ಲಿ ರೈತ ಬಣದ ವರಿಷ್ಠ ಹೆಚ್.ಎಸ್.ಚಂದ್ರಶೇಖರ್, ಅನಿಲ್ ಮುಂತಾದವರು ಉಪಸ್ಥಿತರಿದ್ದರು,

Post a Comment

Previous Post Next Post