Homeಸಕಲೇಶಪುರ ಮಳೆಯಿಂದ ಭೂ ಕುಸಿತ ಪರಿಹಾರಕ್ಕೆ ಮನವಿ June 15, 2020 0 ಸಕಲೇಶಪುರ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಪ್ರತಿವರ್ಷ ಮಳೆಯಿಂದ ಭೂ ಕುಸಿತ ಉಂಟಾಗಿರುವುದರಿಂದ ಮನೆಗಳು ಕುಸಿಯುತಿರುವುದರಿಂದ ಬೇರೆ ಕಡೆ ಶಾಶ್ವತ ನಿವೇಶನಕ್ಕೆ ಜಾಗ ನೀಡಬೇಕು ಎಂದು ತಹಶೀಲ್ದಾರ್ ರವರಿಗೆ ತಾಲ್ಲೂಕು ಬಿ,ಎಸ್,ಪಿ ಯಿಂದ ಮನವಿ ಸಲ್ಲಿಸಲಾಯಿತು Tags ಸಕಲೇಶಪುರ Facebook Twitter