Homeಹಾಸನ ಶಿಲ್ಪ ಶಾಸ್ತ್ರದ ಪ್ರಕಾರ ಮೂಡಿದ ಮುದ್ದು ಗಣಪತಿ. August 21, 2020 0 ಹಾಸನ ಜಿಲ್ಲಾ ಅರೇಮಾದನಹಳ್ಳಿಯ ಸುಜ್ಞಾನ ಪೀಠದ ಯತಿಶ್ರೇಷ್ಠ ಅದ್ವೈತ ಮತ್ತು ಶಿಲ್ಪ ದ ಪ್ರತಿಪಾದಕರಾದ ಅನಂತ ವಿಭೂಷಿತ ಶ್ರೀ ಶ್ರೀ ಶ್ರೀ ಶಿವಸುಜ್ಞಾನತೀರ್ಥಮಹಾ ಸ್ವಾಮೀಜಿ ಯವರ ಕರಗಳಲ್ಲಿ ಶಿಲ್ಪ ಶಾಸ್ತ್ರದ ಪ್ರಕಾರ ಮೂಡಿದ ಮುದ್ದು ಗಣಪತಿ. Tags ಹಾಸನ Facebook Twitter