Homeಹಾಸನ ಧೀಮಂತ್ ಅವರಿಗೆ ಶಾಸಕರಿಂದ ಸಾಂತ್ವಾನ October 14, 2020 0 ಹಾಸನ,ಅ.14:- ನಗರದಲ್ಲಿ ಇತ್ತೀಚೆಗೆ ಕೋವಿಡ್-19 ನಿಂದ ಮೃತಪಟ್ಟ ಪ್ರಾಥಮಿಕ ಶಾಲಾ ಶಿಕ್ಷಕಿ ಸ್ವರ್ಣಾ ಹಾಗೂ ಮಂಜುನಾಥ್ ಅವರ ಮನೆಗೆ ಶಾಸಕರಾದ ಪ್ರೀತಂ ಜೆ. ಗೌಡ ಅವರು ಇಂದು ಭೇಟಿ ನೀಡಿ ಮೃತರ ಏಕೈಕ ಪುತ್ರ ಧೀಮಂತ್ ಅವರಿಗೆ ಸಾಂತ್ವಾನ ಹೇಳಿದರು. Tags ಹಾಸನ Facebook Twitter