ಹಾಸನ: ಜಿಲ್ಲೆಯಲ್ಲಿ ಬಿತ್ತು ಮತ್ತೊಂದು ಹೆಣ
#ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
# ಚನ್ನರಾಯಪಟ್ಟಣ ತಾಲೂಕು ಕಮರವಳ್ಳಿ ಗ್ರಾಮದಲ್ಲಿ ಘಟನೆ
# ಲಿಂಗರಾಜ್ ( ೪೨) ಕೊಲೆಯಾದ ವ್ಯಕ್ತಿ
# ತಡರಾತ್ರಿ ಕೃತ್ಯ ನಡೆಸಿ ದುಷ್ಕರ್ಮಿಗಳು ಎಸ್ಕೇಪ್
# ಮನೆಗೆ ನುಗ್ಗಿ ಲಾಂಗುಮಚ್ಚುಗಳಿಂದ ಕೊಚ್ಚಿ ಕೊಲೆ
#ಮನೆಯಲ್ಲಿ ಲಿಂಗರಾಜ್ ಹಾಗೂ ಅವನ ಸಹೋದರ ಇದ್ದರು
# ಅಡ್ಡ ಬಂದ ಸಹೋದರಿನಿಗೂ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ
#ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ
#ಕೊಲೆಯಾದ ವ್ಯಕ್ತಿ ಈ ಮೊದಲು ಬೆಂಗಳೂರಿನಲ್ಲಿದ್ದ
#ಲಾಕ್ ಡೌನ್ ಬಳಿಕ ಊರಿಗೆ ವಾಪಸ್ ಬಂದಿದ್ದ
#ಕಮರವಳ್ಳಿಯಲ್ಲಿಯೇ ಕೋಳಿಫಾರಂ ನಡೆಸುತ್ತಿದ್ದ ಲಿಂಗರಾಜ್
#ಬೆಂಗಳೂರಿನಲ್ಲಿದ್ದಾಗ ರೌಡಿಸಂ ನಂಟು ಹೊಂದಿದ್ದ ಲಿಂಗರಾಜು
#ಆ ವೈಷಮ್ಯದಿಂದಲೇ ಕೊಲೆ ನಡೆದಿರೋ ಶಂಕೆ
#ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ ಪಡೆ