ಹಾಸನ : ಹಾಸನದಲ್ಲಿ ವಾಹನಗಳಲ್ಲಿ ಅನಗತ್ಯ ಓಡಾಟ ಹೆಚ್ಚಳ
ಲಾಕ್ ಡೌನ್ ಟಫ್ ರೂಲ್ಸ್ ಗು ಕ್ಯಾರೆ ಎನ್ನದೇ ವಾಹನಗಳಲ್ಲಿ ಓಡಾಟ
ಫೀಲ್ಡಿಗಿಳಿದ ಎಸ್.ಪಿ. ಹಾಗೂ ಎ.ಎಸ್.ಪಿ.
ಅನಗತ್ಯ ಓಡಾಟ ತಪ್ಪಿಸಲು ರಸ್ತೆಗಿಳಿದ ಎಸ್ಪಿ
ವಿನಾಕಾರಣ ಓಡಾಡುತ್ತಿದ್ದವರ ಕಾರು, ಬೈಕ್ ಗಳು ಸೀಜ಼್
ಹಾಸನದ ಹೇಮಾವತಿ ಪ್ರತಿಮೆ ಬಳಿ ಎಸ್ಪಿ ಆರ್.ಶ್ರೀನಿವಾಸ್ ಗೌಡ ಕಾರ್ಯಾಚರಣೆ
ಗಾಂಧಿಬಜಾರ್ ನಲ್ಲಿ ಎ.ಎಸ್.ಪಿ. ನಂದಿನಿ ಅವರಿಂದ ವಾಹನಗಳ ತಪಾಸಣೆ
ಇದುವರೆಗೂ ನೂರಕ್ಕೆ ಹೆಚ್ಚು ಬೈಕ್ ಗಳು ಹಾಗೂ 20 ಕ್ಕೂ ಹೆಚ್ಚು ಕಾರುಗಳು ಸೀಜ಼್
Tags
ಹಾಸನ