ತುಂಬಿ ಹರಿಯುತ್ತಿರುವ ಕೆರೆಗೆ ಬಾಗೀನ ಸಲ್ಲಿಸಿದ ಶಾಸಕ ಕೆ ಎಸ್ ಲಿಂಗೇಶ್ .

ಬೇಲೂರು :- ತಾಲ್ಲೂಕಿನ  ಜಾವಗಲ್‌  ಹೋಬಳಿ  ನೇರ್ಲಿಗೆ  ಗ್ರಾಮ ಪಂಚಾಯತಿ ವ್ಯಾಪ್ತಿಗೆ  ಸೇರಿದ ಹಿರೇಕಟ್ಟೆ (ಕೆರೆ) ಅತಿಯಾದ ಮಳೆಯ ಕಾರಣದಿಂದಾಗಿ ಕೆರೆ ಭರ್ತಿಯಾಗಿ  ಕೋಡಿ  ಬಿದ್ದ ಹಿನ್ನೆಲೆಯಲ್ಲಿ ಕ್ಷೇತ್ರ ಶಾಸಕರಾದ ಕೆ ಎಸ್ ಲಿಂಗೇಶ್ ಇಂದು ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರೊಂದಿಗೆ ಕೆರೆಗೆ ವಿಶೇಷ ಪೂಜೆ ಮಾಡಿ  ಬಾಗಿನ ಸಲ್ಲಿಸಿದರು.

Post a Comment

Previous Post Next Post