ದಾಸಪ್ಪನ ಪಾಳ್ಯದ ಯುವಕರು ಬಿಜೆಪಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಚಿಕ್ಕಬಾಣವರ ಪುರಸಭಾ ವ್ಯಾಪ್ತಿಯ ದಾಸಪ್ಪನ ಪಾಳ್ಯದಲ್ಲಿ ಇಂದು ಅನೇಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಅನೇಕ ಯುವಕರು ಪಕ್ಷ ಸೇರ್ಪಡೆಗೊಂಡರು.

Post a Comment

Previous Post Next Post