ಹೆಬ್ಬಸಾಲೆ ಗಡಿಯಲ್ಲಿ ನಡೆದ ವಾಹನ ಅಪಘಾತದ ದುರ್ಘಟನೆ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಹಾಗೂ ಪೊಲೀಸರು ನಿಜಕ್ಕೂ ಆಲೋಚನೆ ಮಾಡಬೇಕಾಗಿದೆ ಎಂದು ಎ ಪಿ ಎಂ ಸಿ ಮಾಜಿ ಅಧ್ಯಕ್ಷರಾದ ಕವನ್ ಗೌಡ ತಿಳಿಸಿದ್ದಾರೆ.
ಇಂತಹ ಅವಘಡ ಘಟಿಸಲು ಗೂಡ್ಸ್ ಸಾಗಿಸಲು ಪರವಾನಗಿ ಪಡೆದಿರುವ ವಾಹನಗಳು ಪ್ರಯಾಣಿಕರ ಸಾಗಣೆ ಮಾಡುತ್ತಿರುವುದೇ ಕಾರಣ .
ಹೆಚ್ಚಿನ ಕೂಲಿ ಕೊಡಿಸುವುದಾಗಿ ಕೂಲಿಕಾರ್ಮಿಕರಿಗೆ ಆಮಿಷ ಒಡ್ಡಿ ಅಥವಾ ಅವರ ಸ್ವಂತ ಲಾಭ ಮಾಡಲು ವಾಹನ ಮಾಲೀಕರು 20-30 ಕಿಲೋಮೀಟರು ದೂರದಲ್ಲಿ ಇರುವ ಕಾಪಿ ತೋಟಗಳಿಗೆ ಕರೆದುಕೊಂಡು ಹೋಗುತ್ತಾರೆ .
ಸರಿಯಾದ ಸಮಯಕ್ಕೆ ತಲುಪಲು ಅನಿವಾರ್ಯವಾಗಿ ಅತಿವೇಗದಿಂದ ವಾಹನ ಚಲಾಯಿಸ ಬೇಕಾಗುತ್ತದೆ. ಅಲ್ಲಿಯೇ ಸುತ್ತ ಮುತ್ತ ತೋಟಗಳಿಗೆ ಕೂಲಿಕಾರ್ಮಿಕರು ಕೆಲಸಕ್ಕೆ ಹೋದರೆ ಇಂಥ ಅವಘಡಗಳಿಂದ ಪಾರಾಗಬಹುದು
ಇಂತಹ ಘಟನೆಗಳು ಭಯ ಹುಟ್ಟಿಸುತ್ತದೆ ಎಂದ ಅವರು , ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗ ಬೇಕು ಯಾರೇ ಆಗಲಿ ಅಂತಹ ವಾಹನ ಮಾಲೀಕರಿಗೆ ಪ್ರಯಾಣಿಕರ ಸಾಗಣೆ ಮಾಡದಂತೆ ನಿರ್ದೇಶನ ನೀಡಬೇಕು.
ಒಂದು ವೇಳೆ ಮತ್ತೆ ಅದನ್ನೇ ಮುಂದುವರಿಸಿದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು
ಇಂತಹ ಅವಘಡ ಘಟಿಸಲು ಗೂಡ್ಸ್ ಸಾಗಿಸಲು ಪರವಾನಗಿ ಪಡೆದಿರುವ ವಾಹನಗಳು ಪ್ರಯಾಣಿಕರ ಸಾಗಣೆ ಮಾಡುತ್ತಿರುವುದೇ ಕಾರಣ .
ಹೆಚ್ಚಿನ ಕೂಲಿ ಕೊಡಿಸುವುದಾಗಿ ಕೂಲಿಕಾರ್ಮಿಕರಿಗೆ ಆಮಿಷ ಒಡ್ಡಿ ಅಥವಾ ಅವರ ಸ್ವಂತ ಲಾಭ ಮಾಡಲು ವಾಹನ ಮಾಲೀಕರು 20-30 ಕಿಲೋಮೀಟರು ದೂರದಲ್ಲಿ ಇರುವ ಕಾಪಿ ತೋಟಗಳಿಗೆ ಕರೆದುಕೊಂಡು ಹೋಗುತ್ತಾರೆ .
ಸರಿಯಾದ ಸಮಯಕ್ಕೆ ತಲುಪಲು ಅನಿವಾರ್ಯವಾಗಿ ಅತಿವೇಗದಿಂದ ವಾಹನ ಚಲಾಯಿಸ ಬೇಕಾಗುತ್ತದೆ. ಅಲ್ಲಿಯೇ ಸುತ್ತ ಮುತ್ತ ತೋಟಗಳಿಗೆ ಕೂಲಿಕಾರ್ಮಿಕರು ಕೆಲಸಕ್ಕೆ ಹೋದರೆ ಇಂಥ ಅವಘಡಗಳಿಂದ ಪಾರಾಗಬಹುದು
ಇಂತಹ ಘಟನೆಗಳು ಭಯ ಹುಟ್ಟಿಸುತ್ತದೆ ಎಂದ ಅವರು , ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗ ಬೇಕು ಯಾರೇ ಆಗಲಿ ಅಂತಹ ವಾಹನ ಮಾಲೀಕರಿಗೆ ಪ್ರಯಾಣಿಕರ ಸಾಗಣೆ ಮಾಡದಂತೆ ನಿರ್ದೇಶನ ನೀಡಬೇಕು.
ಒಂದು ವೇಳೆ ಮತ್ತೆ ಅದನ್ನೇ ಮುಂದುವರಿಸಿದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು
Tags
ಸಕಲೇಶಪುರ