ಪಾರಿವಾಳ ವಿಚಾರ ಕೊಲೆಯಲ್ಲಿ ಅಂತ್ಯ

ಚನ್ನರಾಯಪಟ್ಟಣ: ಪಾರಿವಾಳ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ


➡ನನ್ನ ಪಾರಿವಾಳ ನೀ ಇಳಿಸಿಕೊಂಡೆ ಎಂದು ಇಬ್ಬರ ನಡುವೆ ಗಲಾಟೆ

➡ಗಲಾಟೆ ಬಿಡಿಸಲು ಮಧ್ಯೆ ಹೋದವನಿಗೆ ಚಾಕುವಿನಿಂದ ಇರಿತ

➡ಸಮಿವುಲ್ಲಾ(25) ಸ್ಥಳದಲ್ಲೇ ಸಾವು

➡ಹಾಸನ ಜಿಲ್ಲೆ ಚನ್ನರಾಯಪಟ್ಟಣ ಪಟ್ಟಣದ ಬಾಗೂರು ರಸ್ತೆಯಲ್ಲಿ ಘಟನೆ

➡ನೆನ್ನೆ ರಾತ್ರಿ ಇಬ್ಬರು ಯುವಕರ ನಡುವೆ ಗಲಾಟೆ

➡ಈ ವೇಳೆ ಸ್ಥಳದಲ್ಲೇ ಇದ್ದ ಸಮೀವುಲ್ಲಾ

➡ಜಗಳವಾಡುತ್ತಿದ್ದ ಗೆಳೆಯರ ನಡುವೆ ಹೋಗಿ ಸಮಾಧಾನ ಮಾಡಲು ಯತ್ನ

➡ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಮತ್ತೊಬ್ಬನಿಂದ ಇರಿತ

➡ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ

➡ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನ ಬಂಧಿಸಿದ ಪೊಲೀಸರು

Post a Comment

Previous Post Next Post