ಕೋವಿಡ್ 19 ಬಾಧಿತರಾಗಿ ಮೃತರಾದ ರಾಮಾನಂದ ಗುಪ್ತ ರವರ ಶವ ಸಂಸ್ಕಾರ

ಚನ್ನರಾಯಪಟ್ಟಣ: ಕೋವಿಡ್ 19 ಬಾಧಿತರಾಗಿ ಮೃತರಾದ ಚನ್ನರಾಯಪಟ್ಟಣದ 58 ವರ್ಷದ ರಾಮಾನಂದ ಗುಪ್ತ  ರವರ  ಶವ ಸಂಸ್ಕಾರ  ಕಾರ್ಯವನ್ನು ಚನ್ನರಾಯಪಟ್ಟಣ ದ  ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ  ಕಾರ್ಯಕರ್ತರು ನೆರವೇರಿಸಿದರು.

Post a Comment

Previous Post Next Post