Homeಅರಕಲಗೂಡು ರಾಮನಾಥಪುರ: ಹತ್ತಿ ಉರಿದ ಬ್ಯಾರೆಲ್ ಮನೆ August 30, 2020 0 ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದ ಮಲ್ಲೇಶ್ ಎಂಬುವವರ ಬ್ಯಾರನ್ ಮನೆಗೆ ಇಂದು ಸುಮಾರು 4 ಗಂಟೆ ಸಮಯದಲ್ಲಿ ಹತ್ತಿ ಉರಿಯುತ್ತಿದ್ದು, ನಂತರ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಹತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ...ಅಪಾರ ಬೆಳೆ ನಷ್ಟ ವಾಗಿದೆ ಎಂದು ಅಳಲಿನಿಂದ ರೈತ ತನ್ನ ನೋವನ್ನು ಹೇಳಿಕೊಂಡರು. Tags ಅರಕಲಗೂಡು Facebook Twitter