ಹಾಸನ‌ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಮೊದಲ‌ ಬಲಿ


*ಮಳೆ ನೀರಲ್ಲಿ ಕೊಚ್ಚಿ ಹೋಗಿ ವೃದ್ಧ ಸಾವು

*ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಬಳಿ ಘಟನೆ

* ಸಂಕಲಾಪುರ ಗ್ರಾಮದ ಸಿದ್ದಯ್ಯ(60) ಮೃತ ವ್ಯಕ್ತಿ
ತೋಟದ ಬಳಿಯಿಂದ ಜಾನುವಾರು ಕರೆತರೊ ವೇಳೆ ಅವಘಡ

*ನೆನ್ನೆ ಸಂಜೆ ನಾಪತ್ತೆಯಾಗಿದ್ದ ವ್ಯಕ್ತಿ ಶವ ಇಂದು ಪತ್ತೆ

*ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ

Post a Comment

Previous Post Next Post