Homeಚನ್ನರಾಯಪಟ್ಟಣ ಬೈಕ್ ಜಾರಿ ವ್ಯಕ್ತಿ ಸಾವು September 20, 2020 0 ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ನಲ್ಲೂರು ಗ್ರಾಮವಾಸಿ ದೀಲಿಪ್ ಅವರು ಕೆಲಸ ಮುಗಿಸಿ ಮನೆಗೆ ಬರುವ ಮೇಳೆ ತಮ್ಮ ಬೈಕ್ ಜಾರಿ ಕಲುವೇಗೆ ಬಿದ್ದು ಮರಣ ಹೊಂದಿದ್ದಾರೆ.. Tags ಚನ್ನರಾಯಪಟ್ಟಣ Facebook Twitter