ಹಾಸನ ಜಿಲ್ಲೆ ಚನ್ನರಾಯ ಪಟ್ಟಣದಲ್ಲಿ ಮತ್ತೆ ಹರಿದ ನೆತ್ತರು

ಹಾಸನ: ಹಾಸನ ಜಿಲ್ಲೆ ಚನ್ನರಾಯ ಪಟ್ಟಣದಲ್ಲಿ ಮತ್ತೆ ಹರಿದ ನೆತ್ತರು
ಚಾಕುವಿನಿಂದ ಇರಿದು ಯುವಕನ 
ಬರ್ಬರ ಹತ್ಯೆ

ಚನ್ನರಾಯಪಟ್ಟಣ ತಾಲ್ಲೂಕಿನ ಡಿ.ಕಾಳೇನಹಳ್ಳಿ ಗ್ರಾಮದ ಕಟ್ಟೆ ಬಳಿ ಘಟನೆ

ಯಾಚೇನಹಳ್ಳಿ ಗ್ರಾಮದ ಆನಂದ @ ಶಿವಕುಮಾರ(21) ಕೊಲೆಯಾದ ಯುವಕ

ಯಾಚೇನಹಳ್ಳಿ ಚೇತು ಟೀಮ್ ನಲ್ಲಿ ಗುರುತಿಸಿಕೊಂಡಿದ್ದ ಆನಂದ್

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Post a Comment

Previous Post Next Post