ಹಾಸನ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಇವರ ಮಾರ್ಗದರ್ಶನದಂತೆ ಆಲೂರು ತಾಲೂಕು ಕೊಲ್ಲಹಳ್ಳಿ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯದ ಅಭಿವೃದ್ಧಿಗೆ 25 ಸಾವಿರ ರೂಗಳ ಚೆಕ್ಕನ್ನು ನೀಡಲಾಯಿತು.
ಇದೆ ವೇಳೆ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಂತಿ ರವರು ದೇವಾಲಯದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಇದೆ ವೇಳೆ ಗ್ರಾಮಸ್ಥರಾದ ಕೆಂಗಯ್ಯ, ಲಕ್ಷö್ಮಣ್, ಪುಟ್ಟಮ್ಮ, ಪುಟ್ಟರಾಜು, ಕಲ್ಯಾಣ ಕುಮಾರ್ ಇತರರು ಉಪಸ್ಥಿತರಿದ್ದರು.
Tags
ಹಾಸನ
