ಜೂಜಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ ೨,೨೮೦/- ನಗದು ವಶ

ಹಾಸನದಲ್ಲಿ ನೆನ್ನೆ  ಸಂಜೆ -೦೦ ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಶುಕ್ರವಾರಸಂತೆ ಗ್ರಾಮದ ಸಮೀಪ ದಿಣ್ಣೆಯ ಮರದ ಕೆಳಗೆ ಜೂಜಾಡುತ್ತಿದ್ದಾರೆಂದು ಶ್ರೀ ಎಸ್. ಮಂಜುನಾಥ, ಪಿಎಸ್, ಯಸಳೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಬಂದಿಸಿದರು.

  1.      ದೇವರಾಜ ಬಿನ್ ಕೆಂಚಯ್ಯ, ೪೪ ವರ್ಷ, ಕುಗಭತ್ತೂರು ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
  2.        ಮಂಜುನಾಥ ಬಿನ್ ನಿಂಗರಾಜಾಚಾರಿ, ೩೪ ವರ್ಷ, ಶೆಟ್ಟಿಹಳ್ಳಿ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
  3.   .       ಹೆಚ್.ಕೆ. ಮಂಜುನಾಥ ಬಿನ್ ಲೇಟ್ ಕಾಳೇಗೌಡ, ೫೮ ವರ್ಷ, ಈಚಲಪುರ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು
  4.          ಹಾಲಪ್ಪ ಬಿನ್ ದ್ಯಾವಯ್ಯ, ೪೫ ವರ್ಷ, ಈಚಲಪುರ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು

ಇವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ,೨೮೦/- ನಗದನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


Post a Comment

Previous Post Next Post