ರಾಮನಾಥಪುರ;- ಕಾವೇರಿ ನದಿ ಸ್ವಚ್ಚತೆ, ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಅಭಿವೃದ್ದಿ, ಧಾರ್ಮಿಕ, ಸಾಂಸ್ಕ÷್ಥರಿಕ, ಮತ್ತು ಶರಣರ ಸಂಸ್ಸೃತಿಯ ಕಾರ್ಯಕ್ರಮಗಳು ಮತ್ತು ಪತ್ರಿಕಾ ರಂಗದಲ್ಲಿ ಸೇರಿದಂತೆ ತಮ್ಮನ್ನು ತಾವು ತೊಡಗಿಸಿಕೊಂಡು ವಿವಿಧ ಸಂಘ ಸಂಸ್ಥೆಗಳಲ್ಲಿ ಕಳೆದ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎ.ಎನ್ ಕುಮಾರಸ್ವಾಮಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಅಖಿಲ ಭಾರತ ಶಾಸ್ರೀಯ ಉತ್ಸವ ಹಾಗೂ ಚನ್ನರಾಯಪಟ್ಟಣ ಕ್ಲಾಸಿಕಲ್ ಅಕಾಡೆಮಿವತಿಯಿಂದ ಧರ್ಮಸ್ಥಳದ ಅಂಮೃತವರ್ಷಿಣಿ ಸಭಾಂಗಣದಲ್ಲಿ ಅಯೋಜಿಸಿದ್ದ ನೃತ್ಯೋÃತ್ಸವ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಾಧಿಕಾರಿ ಶ್ರೀ ವೀರೇಂದ್ರಹೆಗ್ಗಡೆಯವರು ಅವರು ಡಾ. ಎ.ಎನ್ ಕುಮಾರಸ್ವಾಮಿ ಅವರಿಗೆ ಶ್ರೀ ಮಂಜುನಾಥ ನ್ಯಾಸಿನಲ್ ಅವಾರ್ಡ್ ನೀಡಿ ಸನ್ಮಾನಿಸಿದರು.
ಧರ್ಮಸ್ಥಳದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚನ್ನರಾಯಪಟ್ಟಣ ಕ್ಯಾಸಿಕಲ್ ಡ್ಯಾಸ್ ಅಕಾಡೆಮಿ ಸ್ವಾತಿಭಾರಧ್ವಜ್, ಕಾವೇರಿ ನದಿ ಸ್ವಚ್ಚತಾ ಸಮಿತಿ ಜಿಲ್ಲಾ ಉಪಧ್ಯಕ್ಷ ಡೈವರ್ಬಾಬು, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಕಾಯದರ್ಶಿ ಕಾಳಬೋಯಿ, ಸುಬ್ಬರಾಯಪ್ಪ, ಬಸವಪಟ್ಟಣ ಸಉರಶ್ ಮುಂತಾದವರು ಉಪಸ್ಥಿತರಿದ್ದರು.
