ಬೇಲೂರಿನಲ್ಲಿ ತರಕಾರಿ ವಿತರಿಸಿದ ಉಪೇಂದ್ರ ಅಭಿಮಾನಿಗಳು.

ನಟ ಉಪೇಂದ್ರ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅದನ್ನು ಬಡ ಜನರಿಗೆ ವಿತರಿಸುವ ಕಾರ್ಯವನ್ನು ಬೇಲೂರಿನಲ್ಲಿ ಉಪೇಂದ್ರ ಅಭಿಮಾನಿ ಹಾಗೂ ಸವಿತಾ ಸಮಾಜ ಸಂಘದ ಅಧ್ಯಕ್ಷ ಕೋಟೆ ಪ್ರಕಾಶ್ ವಿವರಿಸಿದರು.

Post a Comment

Previous Post Next Post