ಪಟ್ಟಣಕ್ಕೆ ಹೋದ ಮಹಿಳೆ ನಾಪತ್ತೆ

 ಶ್ರವಣಬೆಳಗೊಳ: (www.hassansime.in) ಹೋಬಳಿಯ ಬಿ.ಚೊಳೆನಹಳ್ಳಿ ಗ್ರಾಮದ ಶಾರದಮ್ಮ(45) ಎಂಬಾಕೆ 2020 ನ.1 ರಂದು ಬೆಳಗ್ಗೆ ಸುಮಾರಿನಲ್ಲಿ ತಾಲೂಕು ಕೇಂದ್ರ ಚನ್ನರಾಯಪಟ್ಟಣಕ್ಕೆ ಹೋಗಿ ಬರುವೆನೆಂದು ಮನೆಯವರಿಗೆ ಹೇಳಿ ಹೋದಾಕೆ ಇನ್ನೂ ಹಿಂದಿರುಗಿಲ್ಲ.



  ಮುಖ ಚಹರೆ: ಎಣ್ಣೆಗೆಂಪು ಮೈ ಬಣ್ಣ. ಸಾಧರಣ ಮೈಕಟ್ಟು ಹಣೆಯ ಮೇಲೆ ಹಳೆಯ ಗಾಯದ ಗುರುತಿದೆ ಇವರು ಎಲ್ಲಾದರೂ ಕಂಡರೆ ಹತ್ತಿರದ ಪೋಲಿಸ್ ಠಾಣೆ ಆಥವಾ ಶ್ರವಣಬೆಳಗೊಳ ಆರಕ್ಷಕ ಠಾಣೆ ನಂಬರ್ 08176 257229ಗೆ ಕರೆ ಮಾಡಿ ತಿಳಿಸಬೇಕಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

Previous Post Next Post