ಹನುಮಂತಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಣೆ

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ರವರ  ನೇತೃತ್ವದಲ್ಲಿ ಹನುಮಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಿಲೆ, ಯರೆಬೋರೆಕಾವಲು (ಒಂಟಿಮನೆ) ಗ್ರಾಮಗಳಲ್ಲಿ  ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ  ಜಿ ಟಿ ಪ್ರದೀಪ್,  ಜಿ ಟಿ ಪುರುಷೋತ್ತಮ್ (ಪೂರ್ಣಿ), ರಾಮಚಂದ್ರ, ಸ್ವಾಮಿಗೌಡ,  ಅಗಿಲೆ ರಂಗೇಗೌಡ,  ಯರೆಬೋರೆಕಾವಲು ರಂಗಸ್ವಾಮಿ ಹಾಗೂ ಹಾಸನ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ  ಘಟಕದ ಕಾರ್ಯಕಾರಣಿ ಸದಸ್ಯ ಸಂತೋಷ್ ಗೌಡ ಇತರರು ಹಾಜರಿದ್ದರು.



Post a Comment

Previous Post Next Post