ಬೇಲೂರು ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿದ ನಿಗಮದ ಜಿಲ್ಲಾಧಿಕಾರಿ

ಬೇಲೂರು : ಇಲ್ಲಿನ ರಾಜ್ಯ ರಸ್ತೆಸಾರಿಗೆ ನಿಗಮದ ಬಸ್ ನಿಲ್ದಾಣಕ್ಕೆ ಸಾರಿಗೆ ಇಲಾಖೆಯ ಚಿಕ್ಕಮಗಳೂರು ವಿಭಾಗದ ಜಿಲ್ಲಾಧಿಕಾರಿ ವೀರೇಶ್ ಭೇಟಿ ನೀಡಿ ನೀಡಿದ್ದರು.

ಬೇಲೂರಿನ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಾರಿಗೆ ಇಲಾಖೆ ಚಿಕ್ಕಮಗಳೂರು ವಿಭಾಗದ ಡಿಸಿ ವೀರೇಶ್ ಇತರ ಅಧಿಕಾರಿಗಳು ನಿಲ್ದಾಣದ ಕಾಮಗಾರಿ ವೀಕ್ಷಿಸಿದರು

ಹಾಸನದಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಗೆ ತೆರಳುವ ವೇಲೆ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಸಾರಿಗೆ ಇಲಾಖೆಯ ಎಂಜಿನಿಯರ್ ಅವರೊಟ್ಟಿಗೆ ಚರ್ಚಿಸಿ ಎಂಜಿನಿಯರ್ ಅವರಿಂದ ಕೆಲವೊಂದು ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಸಾರಿಗೆ ನಿಗಮದ ಡಿಟಿಒ ದಿನೇಶ್, ಸೆಕ್ಯೂಟರಿ ಆಫೀಸರ್, ಸೆಂಟ್ರಲ್ ಆಫೀಸ್‌ನ ಅಧಿಕಾರಿಗಳು ಇದ್ದರು.

Advertisement


Post a Comment

Previous Post Next Post