ಸಾಲಬಾಧೆ ತಾಳಲಾರದೇ ರೈತ ದಂಪತಿ ಆತ್ಮ ಹ*_ *ತ್ಯೆ

 ಆಲೂರು : ಸಾಲ ಬಾದೆ ತಾಳಲಾರದೆ ಪತಿ ಪತ್ನಿ ಆತ್ಮಹ* ತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪಾಳ್ಯ ಹೋಬಳಿ ಕಟ್ಟೆಗದ್ದೆ ಗ್ರಾಮದಲ್ಲಿ ನೆಡೆದಿದೆ.

ಗ್ರಾಮದ ನಟೇಶ್ (55) ಹಾಗೂ ಚಿನ್ನಮ್ಮ (45) ಆತ್ಮಹ* ತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದಾರೆ.ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಕೆರೆ ( ಕೃಷಿ ಹೊಂಡ ) ಕ್ಕೆ ಕಳೆದ ರಾತ್ರಿ ಹಾರಿ ಆತ್ಮಹ*_ ತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪತ್ನಿ ಚಿನ್ನಮ್ಮನ ಶ* ವ ನೀರಿನಲ್ಲಿ ತೆಲುತ್ತಿದ್ದರಿಂದ ಕೆರೆಯಿಂದ ಶ* ವವನ್ನು ಮೇಲೆತ್ತಿದ್ದು ಪತಿ ನಟೇಶ್ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ

Post a Comment

Previous Post Next Post