ಹೊಳೇನರಸೀಪುರದ ದಾಸನಕೊಪ್ಪಲು ಗ್ರಾಮದ ಬಸ್‌ ತಂಗುದಾಣ ಧ್ವಂಸಗೊಳಿಸಿದ ಕಿಡಿಗೇಡಿಗಳು

 ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಓಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಾಸನಕೊಪ್ಪಲು ಗ್ರಾಮದ ಬಸ್ ತಂಗುದಾಣವನ್ನು ಕಳೆದ ಭಾನುವಾರ ರಾತ್ರಿ ವೇಳೆ ಕಿಡಿಗೇಡಿಗಳು ಧ್ವಂಸಮಾಡಿದ್ದಾರೆ. 







ತಪ್ಪಿತಸ್ತರನ್ನು ಕೂಡಲೇ ಪತ್ತೆಹಚ್ಚಿ ಸೂಕ್ತವಾದ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೊಂದ ಗ್ರಾಮಸ್ಥರು ಆಗ್ರಹಿಸಿದ್ದಾರೆ

Post a Comment

Previous Post Next Post