ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯವರ ರಥೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.
ಅರಸೀಕೆರೆಯ ಪ್ರಸಿದ್ದ ಮಾಲೇಕಲ್ ತಿರುಪತಿಯ ಈ ವರ್ಷದ ಜಾತ್ರಾಮಹೋತ್ಸವ ವನ್ನು ಕರೋನ ಹರಡುವ ಹಿನ್ನಲೆಯಲ್ಲಿ ರದ್ದು ಗೊಳಿಸಲಾಗಿದೆ.ಜಾತ್ರಾ ದಿನ ಯಾವುದೇ ವಿಶೇಷ ಪೂಜಾ ಕಾರ್ಯ ಇರುವುದಿಲ್ಲ,ಸಾಮಾನ್ಯ ದರ್ಶನ ಮಾತ್ರ ಅವಕಾಶ, ಯಾವುದೇ ಹಣ್ಣು ಕಾಯಿ ಮಾಡಿಕೊಡುವ ಅವಕಾಶ ಇರವುದಿಲ್ಲ.ಮತ್ತು ಯಾವುದೇ ವಿಶೇಷ ಉತ್ಸವಗಳು ಜರುಗುವುದಿಲ್ಲ.ತಾಲ್ಲೂಕ್ ಆಡಳಿತದಿಂದ ಸ್ಪಷ್ಟನೆ.
Tags
ಅರಸೀಕೆರೆ