ಅರಕಲಗೂಡು: ಮದಲಾಪುರದಲ್ಲಿ ಕರೋನ ರೋಗಕ್ಕೆ ತುತ್ತಾಗದ್ದರಿಂದ ಮಲ್ಲಿಪಟ್ಟಣ ಆರೋಗ್ಯ ಇಲಾಖೆ ಮತ್ತು ಗ್ರಾಂ ಪಂಚಾಯತ್ ,ಕಂದಯ ಇಲಾಖೆಯ ಎಲ್ಲಾ ಅಧಿಕಾರಿಗಳ ತಂಡ ಬೇಟಿ ನೀಡಿ ಜನರಿಗೆ ಆತ್ಮ ಸ್ಥೈರ್ಯ ತುಂಬಿದರು ಇದೆ ಸಂದರ್ಭದಲ್ಲಿ. ಅನೆಕರ ಆರೋಗ್ಯ ತಪಾಸಣೆಯನ್ನು ನೆಡಸಲಾಯತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆದ್ಯಕ್ಷರಾದ ಎಂ ಆರ್ ರಂಗಸ್ವಾಮಿ ಹಾಗು ತಾಲ್ಲೊಕು ಆರೋಗ್ಯ ಅಧಿಕಾರಿ ಡಾ ಸ್ವಾಮಿಗೌಡರು ಮತ್ತು ಮಲ್ಲಿಪಟ್ಠಣ ಅರೋಗ್ಯ ಆದಿಕಾರಿ ಡಾ ಪೂಜಾ, ನರ್ಸ್ ಜುಬೆದ ಅಂಗನವಾಡಿ ಕಾರ್ಯಕರ್ತೆ ಮೊದಮಣಿ ಆಶಾ ಕಾರ್ಯಕರ್ತೆ ಶಾಂತ ಇತರರು ಇದ್ದರು.
Tags
ಅರಕಲಗೂಡು