ಆನೆ ದಾಳಿಗೆ ಒಳಗಾಗಿದ್ದು ಚಂದ್ರಶೇಖರ್ರವರಿಗೆ ಸಂಜೀವಿನಿ ಆಸ್ಪತ್ರೆ ವತಿಯಿಂದ 25 ಸಾವಿರ ಸಹಾಯ ಧನ

ದಿನಾಂಕ 11.04.2021 ರಂದು ಸಕಲೇಶಪುರ ತಾಲ್ಲೂಕು ಅಲೇಕೆರೆ ಗ್ರಾಮದ ಚಂದ್ರಶೇಖರ್ ರವರು ಆನೆ ದಾಳಿಗೆ ಒಳಗಾಗಿದ್ದು ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದು ಸದರಿಯವರು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ  ಸಂಜೀವಿನಿ ಸಹಕಾರಿ ಆಸ್ಪತ್ರೆ ವತಿಯಿಂದ ಅಧ್ಯಕ್ಷರಾದ ಶ್ರೀ ಸ್ವರೂಪ್ ರವರು ರೂ. 25,000/- ಸಹಾಯ ಧನವನ್ನು ನೀಡಿದರು. ಉಪಾಧ್ಯಕ್ಷರಾದ ಸುರೇಶ್ ರವರು, ಕಾರ್ಯನಿರ್ವಹಣಾಧಿಕಾರಿ ಮಹೇಂದ್ರಪ್ಪ ರವರು ಉಪಸ್ಥಿತರಿದ್ದರು.

Post a Comment

Previous Post Next Post