ಜಿಲ್ಲೆಗೆ ಮುಖ್ಯಮಂತ್ರಿಯವರ ಭೇಟಿ

ಹಾಸನ ಜೂ.೧೦;- ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜೂನ್ ೧೧ರಂದು ಹಾಸನಕ್ಕೆ ಆಗಮಿಸುವರು ಅಂದು ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬೆಳಗ್ಗೆ ೧೧.೧೫ ಕ್ಕೆ ಕೋವಿಡ್-೧೯ ಹಾಗೂ ಇತರೆ  ಅಭಿವೃದ್ಧಿಗಳ  ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವರು.   



Post a Comment

Previous Post Next Post