ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಮಳೆಯ ಆರ್ಭಟ
➡ಬಾರಿ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ
➡ವಿಷಯ ತಿಳಿಸಿದ್ರು ಸ್ಥಳಕ್ಕೆ ಬಾರದ ಮೆಸ್ಕಾಂ ಸಿಬ್ಬಂದಿಗಳು
➡ಮರದ ತುಂಡುಗಳು ಅಡ್ಡ ಇಟ್ಟು ರಸ್ತೆ ತಡೆ
➡ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮಸ್ಥರು
➡ರಾಷ್ಟ್ರೀಯ ಹೆದ್ದಾರಿ ಖುಲ್ಲಾ ಮಾಡಿಸಿದ ಬಣಕಲ್ ಪೊಲೀಸರು
➡ತಡವಾಗಿ ಬಂದ ಮೆಸ್ಕಾಂ ವಿರುದ್ದ ಆಕ್ರೋಶ
➡ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕ್ ಮಕ್ಕಿ ಗ್ರಾಮ
ವರದಿ: ತನು ಕೊಟ್ಟಿಗೆಹಾರ
Tags
ಚಿಕ್ಕಮಗಳೂರು