ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದ ಸ್ಥಳಕ್ಕೆ ಸಚಿವರುಗಳ ಭೇಟಿ ಮತ್ತು ಪರಿಶೀಲನೆ

ಹಾಸನ :-  ಕಂದಾಯ ಸಚಿವರಾದ  ಆರ್.ಅಶೋಕ್, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.  ಗೋಪಾಲಯ್ಯ ಇಂದು ಜಿಲ್ಲೆಯ ಸಕಲೇಶಪುರ ತಾಲೂಕಿನ  ದೋಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.
ಈ ಭಾಗದಲ್ಲಿ ಸಂಚರಿಸುವ ವಾಹನ ಸಂಚಾರಕ್ಕೆ ಯಾವುದೇ ತೊಂದರಿಯಾಗದಂತೆ  ಪರ್ಯಾಯ ಮಾರ್ಗ ನಿಗದಿಪಡಿಸಿ, ಶೀಘ್ರವೇ ರಸ್ತೆ ದುರಸ್ತಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Post a Comment

Previous Post Next Post