ಚನ್ನರಾಯಪಟ್ಟಣ ತಾ. ದಂಡಿಗನಹಳ್ಳಿ
ಹೋ. ಆನೆಕೆರೆ-ಸಗಟವಳ್ಳಿ ವಾಸಿಯಾದ ಹೇಮಂತ್ ಬಿನ್ ಕುಮಾರ ರವರ ಮನೆಯ ಮುಂದೆ ಕೆಎ02-ಕೆ.ಬಿ0042 ಸಂಖ್ಯೆಯ
ಹೊಂಡಾಶೈನ್ ಮೋಟಾರು ಬೈಕ್ನ್ನು ನಿಲ್ಲಿಸಿದ್ದನ್ನು ದಿ:30/06/2023 ರಂದು ಮಧ್ಯೆ ರಾತ್ರಿ
12:30 ಗಂಟೆಯಿಂದ ಬೆಳಗಿನ ಜಾವ ಸುಮಾರು 04:00 ಸಮಯದ ಒಳಗಿನ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು
ಹೋಗಿದ್ದು, 2019ನೇ ಸಾಲಿನ ಅಂದಾಜು ಬೆಲೆ 42,700/- ಬೆಲೆಬಾಳುವ ಮೋಟಾರು ಬೈಕ್ ಆಗಿದ್ದು, ಪತ್ತೆಮಾಡಿಕೊಡಬೇಕೆಂದು
ಹೇಮಂತರವರು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ,
ತನಿಖೆಕೈಗೊಂಡಿರುತ್ತೆ.